UGC NET, UPSC ಪರೀಕ್ಷೆ ಮುಂದೂಡಿಕೆ

ನವದೆಹಲಿ, (ಏ.20): ದೇಶಾದ್ಯಂತ ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಮೇ 2ರಿಂದ ಮೇ.17ರವರೆಗೆ ನಿಗದಿಯಾಗಿದ್ದಂತ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

ಸಿಂಹಾವಲೋಕನ | ಸಜಿ ಕಾರ್ಕಳ

ಹೊಸ ನಿರ್ಣಯ ಮತ್ತು ನಿರೀಕ್ಷೆಯಿಂದ ಬಹಳ ಸಂಭ್ರಮ ಮತ್ತು ಸಡಗರದಿಂದ ಎದುರುಗೊಂಡ ಈ ವರ್ಷದ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಅತಿವೃಷ್ಟಿ-ಅನಾವೃಷ್ಟಿ ಎಂಬ ದುರಂತಗಳೂ ಕರೋನಾ ಎಂಬ ಸಾಂಕ್ರಾಮಿಕ ಪಿಡುಗೂ

ನೈಜೀರಿಯಾದಲ್ಲಿ ಭಯೋತ್ಪಾದಕರು ಕ್ರಿಸ್‌ಮಸ್‌ಗೆ ಕ್ರಿಶ್ಚಿಯನ್ನರ ಹತ್ಯಾಕಾಂಡವನ್ನು ಯೋಜಿಸುತ್ತಿದ್ದಾರೆ ಎಂಬ ವರದಿಗಳು

ನ್ಯೂಯಾರ್ಕ್: ಈ ವರ್ಷ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲು ನೈಜೀರಿಯಾದ ಕ್ರಿಶ್ಚಿಯನ್ನರು ಭರವಸೆಯಿಂದ ಕಾಯುತ್ತಿರಲು, ಮುಸ್ಲಿಂ ಉಗ್ರಗಾಮಿಗಳು ಅವರ ಸಮುದಾಯವನ್ನು ಹತ್ಯಾಕಾಂಡ ಮಾಡಲು ಯೋಜಿಸುತ್ತಿದ್ದಾರೆಂದು ವರದಿಯಾಗಿದೆ.

ಪಾದ್ರಿಯೊಬ್ಬರನ್ನು ತೆಲಂಗಾಣದಲ್ಲಿ ಶಿರಶ್ಚೇದ ಮಾಡಿರುವುದು ಕಂಡುಬಂದಿದೆ

ವಿಜಯವಾಡ: ತೆಲಂಗಾಣದಲ್ಲಿ ಪಾದ್ರಿಯೊಬ್ಬರು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಖಮ್ಮಂ ಡಯಾಸಿಸ್ನ ಚಿಂತಾಕಿನಿ ಪ್ಯಾರಿಷ್ನ ಧರ್ಮಗುರು, ಫಾ. ಸಂತೋಷ್ ಚೆಪಾಥಿನಿ (62) ಯ ಮೃತಶರೀರವು ರೈಲ್ವೆ ಹಳಿಗಳಲ್ಲಿ

ಕ್ರೂರ ಕಿರುಕುಳದ ಹಿನ್ನೆಲೆಯಲ್ಲೂ ನಂಬಿಕೆ ಬಿಡದೆ ಫಾ. ಲಿಯು ಮೋಖನ್

ಬೀಜಿಂಗ್: ಚೀನಾದ ಮಿಲಿಟರಿ 17 ದಿನಗಳ ಕ್ರೂರ ಕಿರುಕುಳದ ಹೊರತಾಗಿಯೂ ತನ್ನ ನಂಬಿಕೆಯನ್ನು ನಿರಾಕರಿಸದಿದ್ದ ಅರ್ಚಕನೊಬ್ಬನ ಸುದ್ದಿ ಗಮನಾರ್ಹವಾಗಿದೆ. ಚೀನೀ ಸೈನ್ಯದ ಕ್ಯಾಥೊಲಿಕ್ ಪಾದ್ರಿ ಲಿಯು ಮೋಖನ್ ವಿರುದ್ಧದ

ಐಪಿಸಿ ಕರ್ನಾಟಕ ರಾಜ್ಯ ವಾರ್ಷಿಕ ಸಮಾವೇಶ 2021 ಫೆಬ್ರವರಿ 7 ರಿಂದ 14 ರವರೆಗೆ

ಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯ ವಾರ್ಷಿಕ ಸಮಾವೇಶ 2021 ರ ಫೆಬ್ರವರಿ 7 ರಿಂದ 14 ರವರೆಗೆ ಹೊರಮಾವು ಆಗ್ರಾ ಐಪಿಸಿ ಕೇಂದ್ರ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಅಸ್ತಿತ್ವದಲ್ಲಿರುವ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ

ಕಲಬುರಗಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ : ಬಸ್ ಗಳಿಗೆ ಕಲ್ಲು, ಪ್ರಯಾಣಿಕರ ಪರದಾಟ

ಕಲಬುರಗಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ನಗರದಲ್ಲೂ ಮುಷ್ಕರ ತೀವ್ರಗೊಂಡಿದ್ದು, ಬಸ್‌ ವೊಂದಕ್ಕೆ ಕಲ್ಲು ತೂರಾಟ ನಡೆಸಲಾಗಿದೆ. ನಗರದ ಕೇಂದ್ರ ‌ಬಸ್ ನಿಲ್ದಾಣದಿಂದ ‌ವಿವಿಧೆಡೆ

ರಕ್ಷಣಾ ಸಚಿವರ ಹುದ್ದೆಗೆ ಆಸ್ಟಿನ್‌?

ವಾಶಿಂಗ್ಟನ್‌: ಅಮೆರಿಕದ ರಕ್ಷಣಾ ಸಚಿವರನ್ನಾಗಿ ನಿವೃತ್ತ ಸೇನಾಧಿಕಾರಿ ಲೊಲಾಯ್ಡ ಜೆ.ಆಸ್ಟಿನ್‌ ಅವರನ್ನು ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ನಾಮ ನಿರ್ದೇಶನ ಮಾಡಿದ್ದಾರೆ. ಸೆನೆಟ್‌ನಿಂದ ಅನುಮತಿ ದೊರೆಯಿತು ಎಂದರೆ,

ಛತ್ತೀಸ್‌ಗಡದ ಕ್ರಿಶ್ಚಿಯನ್ ಗ್ರಾಮದ ಮೇಲೆ ಸಶಸ್ತ್ರ ಉಗ್ರರು ದಾಳಿ ಮಾಡಿದ್ದಾರೆ: ಅನೇಕರು ಗಾಯಗೊಂಡಿದ್ದಾರೆ

ಛತ್ತೀಸ್‌ಗಡ್: ಭಾರತದ ರಾಜ್ಯವಾದ ಛತ್ತೀಸ್‌ಗಡದ ಘರ್ಷಣೆಯ ಮಧ್ಯೆ, ಸುಮಾರು 100 ಕ್ಕೂ ಹೆಚ್ಚು ಕ್ರೈಸ್ತರ ಸಮುದಾಯದ ಮೇಲೆ 50 ಕ್ಕೂ ಹೆಚ್ಚು ಜನರು ದಾಳಿ ನಡೆಸಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು, 27 ಜನರು

ಜಗತ್ತು ಕೋವಿಡ್‌ನಿಂದ ಮುಕ್ತವಾಗಲಿದೆ, ಕನಸು ಕಾಣಲು ಪ್ರಾರಂಭಿಸೋಣ: WHO ಮುಖ್ಯಸ್ಥ

ಜೆನೀವಾ: ಕೋವಿಡ್ ಲಸಿಕೆಯ ಪರೀಕ್ಷಾ ಫಲಿತಾಂಶಗಳು ನಿರೀಕ್ಷೆಗಳಿಗೆ ತಕ್ಕಂತೆ ಪರಿಣಾಮಕಾರಿಯಾದದರಿಂದ ಜನರು ಸುಂದರ ಸ್ವಪ್ನಗಳನ್ನು ಪ್ರಾರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೆ ನೀಡಿದೆ. ವಿಶ್ವ ಆರೋಗ್ಯ